Posts Slider

Karnataka Voice

Latest Kannada News

ಸಾಲವೆನ್ಸಿ ಕೇಳಲು ಹೋದ್ರೇ ಹೊರಗೆ ಹಾಕಿದ ಬ್ಯಾಂಕ್ ಮ್ಯಾನೇಜರ್: ಅರೆಬೆತ್ತಲೆ ಹೋರಾಟಕ್ಕೀಳಿದ ಯುವಕ

1 min read
Spread the love

ವಿಜಯಪುರ: ಗುತ್ತಿಗೆದಾರನ ಪರವಾನಿಗಾಗಿ 2ಲಕ್ಷ ರೂಪಾಯಿ ಸಾಲವೆನ್ಸಿ ಕೇಳಲು ಹೋಗಿದ್ದ ಯುವಕನಿಗೆ ಬ್ಯಾಂಕ್ ಮ್ಯಾನೇಜರ್ ನಿಂದನೆ ಮಾಡಿದ್ದಾನೆಂದು ಆರೋಪಿಸಿ ಯುವಕನೋರ್ವ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟಕ್ಕೀಳಿದಿದ್ದಾನೆ.

ವೆಂಕಟೇಶ ದೊಡ್ಡಮನಿ ಎಂಬ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಹತ್ತಿರ ಹೋದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಯಾಂಕ್ ನಿಂದ ಹೊರ ಹಾಕಿದ್ದಾರಂತೆ. ಇದರಿಂದ ರೋಸಿ ಹೋದ ಯುವಕ ನೇರವಾಗಿ ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಆರಂಭಿಸಿದ್ದು, ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾನೆ.


Spread the love

Leave a Reply

Your email address will not be published. Required fields are marked *

You may have missed