Posts Slider

Karnataka Voice

Latest Kannada News

ಬಾಲು…! ದಯವಿಟ್ಟು ಎದ್ದು ಬಾ: ಭಾವುಕರಾದ ಸಂಗೀತ ದಿಗ್ಗಜ ಇಳಯರಾಜಾ: ಎಕ್ಸಕ್ಲೂಸಿವ್ ವಿಡೀಯೋ

Spread the love

ಚೆನೈ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಗಾಯಕ ಕನ್ನಡದ ಬಹುತೇಖ ನಟರಿಗೆ ಧ್ವನಿಯಾದ ಎಸ್.ಪಿ.ಬಾಲಸುಬ್ರಹ್ಮಣಂ ಅವರು ಕ್ಷೇಮವಾಗಿ ಬಂದೇ ಬರ್ತಾರೆ. ಬೇಗ ಎದ್ದು ಬರಲಿ ಎಂದು ಭಾವುಕರಾಗಿ ಸಂಗೀತ ದಿಗ್ಗಜ ಇಳಯರಾಜಾ ನುಡಿದಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಏರುಪೇರಾಗಿದ್ದ ಬಾಲಸುಬ್ರಹ್ಮಣಂ ಅವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಕೊಂಡು ವಿಡೀಯೋ ಮಾಡಿರುವ ಇಳಯರಾಜಾ, ‘ನಾನು ನೀನು ಸಿನೇಮಾ ಹೊರತುಪಡಿಸಿಯೂ ಇದ್ದವರು. ನಮ್ಮಿಬ್ಬರಲ್ಲಿ ಪೈಟ್ ಇದೆ. ಅದು ಸಂಗೀತದಲ್ಲಿರಬೇಕು. ನೀನು ಇಲ್ಲದೆ ನಾನು ಹೇಗೆ ಇರಲಿ. ಬೇಗ ಎದ್ದು ಬಾ’ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿರುವ ಬಾಲಸುಬ್ರಹ್ಮಣಂ ಅವರ ಆರೋಗ್ಯ ಸುಧಾರಣೆಯಾಗಿದ್ದು, ಲವಲವಿಕೆಯಿಂದ ಇದ್ದಾರೆ. ಐಸಿಯುನಲ್ಲೇ ಚಿಯರ್ ಅಫ್ ಮಾಡಿದ ಪೋಟೋ ವೈರಲ್ ಆಗಿದ್ದು, ಬೇಗ ಆರೋಗ್ಯವಾಗಿ ಆಸಪ್ತ್ರೆಯಿಂದ ಬಿಡುಗಡೆಯಾಗಲಿ ಎಂದು ಕೋಟ್ಯಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ,


Spread the love

Leave a Reply

Your email address will not be published. Required fields are marked *