Posts Slider

Karnataka Voice

Latest Kannada News

ಹುಬ್ಬಳ್ಳಿ ಮರಾಠ ಸಮಾಜದ ಹಿರಿಯ “ಬಾಲಕೃಷ್ಣ ದಳವಿ” ಇನ್ನಿಲ್ಲ…

1 min read
Spread the love

ಹುಬ್ಬಳ್ಳಿ: ಹುಬ್ಬಳ್ಳಿಯ ಮರಾಠಾ ಸಮಾಜದ ಹಿರಿಯರಾದ ಬಾಲಕೃಷ್ಣ ಲಕ್ಷ್ಮಣ್ ರಾವ್ ದಳವಿ (86) ಇವರು ಇಂದು ಬೆಳಿಗ್ಗೆ ನಿಧನರಾದರು.

ಮೃತ ಬಾಲಕೃಷ್ಣ ದಳವಿ ಅವರು ಹುಬ್ಬಳ್ಳಿ ಮರಾಠ ಸಮಾಜದ ಅಧ್ಯಕ್ಷರಾದ ಸುನೀಲ ದಳವಿ ಹಾಗೂ ಸಂಬಾಜಿ ದಳವಿ ಅವರ ತಂದೆ ಆಗಿದ್ದಾರೆ.

ಮೃತರ ಅಂತಿಮ ಯಾತ್ರೆಯೂ ಇಂದು ಸಂಜೆ 4 ಗಂಟೆಗೆ ಹೊಸೂರಿನ ಸ್ವಗೃಹದಿಂದ ಹೊರಡಲಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಹತ್ತು ಮೊಮ್ಮಕ್ಕಳನ್ನ ಅಗಲಿದ್ದಾರೆ.


Spread the love

Leave a Reply

Your email address will not be published. Required fields are marked *