Posts Slider

Karnataka Voice

Latest Kannada News

ಬಾರ ಕಳ್ಳತನ ಮಾಡಿದ್ದ ಇಬ್ಬರ ಬಂಧನ: ಹಣ ಬಿಟ್ಟು ಮಧ್ಯವನ್ನಷ್ಟೇ ಕಳ್ಳತನ

1 min read
Spread the love

ಕೋಲಾರ: ಲಕ್ಷಾಂತರ ರೂಪಾಯಿ ಹಣ ಬಾರ್ ನಲ್ಲಿದ್ದರೂ ಕೂಡಾ ಮಧ್ಯವನ್ನಷ್ಟೇ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಆಂಡ್ರಸನ್ ಪೊಲೀಸ್ ಠಾಣೆಯವರು ಯಶಸ್ವಿಯಾಗಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್ ನ ನ್ಯೂ ಲಕ್ಕಿ ಲಿಕ್ಕರ್ಸ್ ನಲ್ಲಿ ಕಳ್ಳತನ ಮಾಡಿದ್ದ ಸೂಸೈಪಾಳಂನ ಅರುಳ್ ಮತ್ತು ಸಿಕಂದರ್ ಕಳ್ಳತನ ಮಾಡಿದ್ದರು. ಗೋಡೆಗೆ ರಂದ್ರ ಕೊರೆದು 18ಸಾವಿರ ಬೆಲೆಬಾಳುವ ಮಧ್ಯವನ್ನ ಕಳ್ಳತನ ಮಾಡಿದ್ದರು. ಇದೀಗ ಮೂರು ಬಾಟಲಿ ಹೊರತುಪಡಿಸಿ ಉಳಿದ ಮಧ್ಯದ ಸಮೇತ ಸಿಕ್ಕಿಬಿದ್ದಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed