Posts Slider

Karnataka Voice

Latest Kannada News

“ಶ್ರೀರಾಮನ ಅಯೋಧ್ಯೆ” ವ್ಯಾಪ್ತಿಯ ಕ್ಷೇತ್ರ ಕಳೆದುಕೊಂಡ ಬಿಜೆಪಿ…!!!

1 min read
Spread the love

ನವದೆಹಲಿ: ದೇಶದಲ್ಲಿ ಶ್ರೀರಾಮನ ಸ್ಮರಣೆಯ ಮೂಲ ಸ್ಥಳವಾದ ಅಯೋಧ್ಯೆಯ ವ್ಯಾಪ್ತಿಗೆ ಬರುವ ಪೈಜಾಬಾದ ಕ್ಷೇತ್ರವನ್ನ ಭಾರತೀಯ ಜನತಾ ಪಕ್ಷ ಕಳೆದುಕೊಂಡಿದ್ದು, ಸಮಾಜವಾದಿ ಪಕ್ಷವೂ ಗೆದ್ದುಗೊಂಡಿದೆ ಎಂದು ಮಾಹಿತಿ ಬಂದಿದೆ.

ಭಾರತೀಯ ಜನತಾ ಪಕ್ಷದ ಲುಲ್ಲು ಸಿಂಗ್ ಅವರನ್ನ ಸಮಾಜವಾದಿ ಪಕ್ಷದ ಅವದೇಶ ಪ್ರಸಾದ 45 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

ಅಯೋಧ್ಯೆಯ ವ್ಯಾಪ್ತಿಯ ಪೈಜಾಬಾದ್ ಕ್ಷೇತ್ರವನ್ನ ಬಿಜೆಪಿ ಈ ಮೊದಲು ಗೆದ್ದುಕೊಂಡು ಬಂದಿತ್ತು.


Spread the love

Leave a Reply

Your email address will not be published. Required fields are marked *