Posts Slider

Karnataka Voice

Latest Kannada News

ಕೊರೋನಾಗೆ ಎಎಸ್‌ಐ ಸಾವು: ಮಕ್ಕಳಿಗೆ ಬದುಕು ಕಟ್ಟುವ ಮುನ್ನವೇ ಕೊನೆಯುಸಿರೆಳೆದ ಎಎಸ್‌ಐ

1 min read
Spread the love

ಕೊರೋನಾಗೆ ಎಎಸ್‌ಐ ಸಾವು: ಮಕ್ಕಳಿಗೆ ಬದುಕು ಕಟ್ಟುವ ಮುನ್ನವೇ ಕೊನೆಯುಸಿರೆಳೆದ ಎಎಸ್‌ಐ

ಹುಬ್ಬಳ್ಳಿ: ಕೊರೋನಾ ವೈರಸ್ ಹೆಚ್ಚಾಗುತ್ತಿದ್ದ ಸಮಯದಿಂದಲೂ ನಿರಂತರವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ವಿದ್ಯಾನಗರ ಠಾಣೆಯ ಎಎಸ್‌ಐ ಅದೇ ಕೊರೋನಾ ವೈರಸ್‌ನಿಂದ ಬಳಲಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.
55ವರ್ಷದ ಎಎಸ್‌ಐ ಕೊರೋನಾ ವೈರಸ್‌ಗೆ ಸಾವನ್ನಪ್ಪಿದ್ದರೆಂಬ ಸುದ್ದಿ ಅವಳಿನಗರದ ಪೊಲೀಸರಲ್ಲಿ ಸಾಕಷ್ಟು ಬೇಸರ ಮೂಡಿಸಿದೆ.
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಪ್ರತಿದಿನವೂ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕೊರೋನಾ ವಾರಿಯರ್ಸ್ ಸೇವೆ ನಿರಂತರವಾಗಿ ನಡೆಯುತ್ತಲೇ ಇದೆ.


Spread the love

Leave a Reply

Your email address will not be published. Required fields are marked *

You may have missed