Posts Slider

Karnataka Voice

Latest Kannada News

ಅಶೋಕ ಸಜ್ಜನ ಹೆಸರಿನಲ್ಲಿ ಹಣ ಕೇಳ್ತಾಯಿದ್ದಾರಾ.. ದಯವಿಟ್ಟು ಕೊಡಬೇಡಿ.. ಅಕೌಂಟ್ ಹ್ಯಾಕ್ ಮಾಡಿದ್ದಾರೆ…!

1 min read
Spread the love

ಹುಬ್ಬಳ್ಳಿ: ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅವರ ಫೇಸ್ ಬುಕ್ ಹ್ಯಾಕ್ ಮಾಡಲಾಗಿದ್ದು, ಪರಿಚಿತರಿಂದ ಹಣವನ್ನ ಪಡೆಯಲಾಗುತ್ತಿದೆ. ಹಾಗಾಗಿ, ಫೇಸ್ ಬುಕ್ ಮೂಲಕ ಬಂದ ಯಾವುದೇ ಮನವಿಗೂ ತಾವು ಸ್ಪಂಧಿಸಬಾರದೆಂದು ಅಶೋಕ ಸಜ್ಜನ ಮನವಿ ಮಾಡಿದ್ದಾರೆ.

ಈ ಬಗ್ಗೆ ಅಶೋಕ ಸಜ್ಜನ ಅವರು ಮಾಡಿಕೊಂಡ ಮನವಿ ಇಲ್ಲಿದೆ ನೋಡಿ..!

ಸನ್ಮಾನ್ಯರೆ ನಾನು ಅಶೋಕ.ಎಮ್.ಸಜ್ಜನ. ಸಹ ಶಿಕ್ಷಕ ಸ.ಹಿ.ಪ್ರಾ.ಕ.ಹೆ.ಶಾಲೆ.ಹೆಬಸೂರ.ತಾ.ಹುಬ್ಬಳ್ಳಿ. ರಾಜ್ಯಾಧ್ಯಕ್ಷರು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ.ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ.ನನ್ನ FACE BOOK ಖಾತೆಯ ನಕಲಿ ಖಾತೆ ತೆರೆದು ನನ್ನ ಹೆಸರಿನಲ್ಲಿ ಹಣ ಕೇಳುತ್ತಿದ್ದಾರೆ.ನನ್ನ ದೂರವಾಣಿ ಸಂಖೆ*9036124574 ಹಾಗೂ 9916846576 ಬೇರೆ ಯಾವ ನಂ.ಇಲ್ಲಾ..

ನಾನು ಯಾರ ಬಳಿಯೂ ಹಣ ಕೇಳಿಲ್ಲ ಅದು ನಕಲಿ ಖಾತೆಯಾಗಿರುತ್ತದೆ.ಯಾರೂ ನನ್ನ ಹೆಸರಿಂದ ಹಣ ಕೇಳಿದರೆ ಕೊಡಬಾರದು ಎಂದು ಸಮಸ್ತ ಅಭಿಮಾನಿಗಳಲ್ಲಿ..ಬಂಧು ಬಾಂಧವರಲ್ಲಿ ಹಿತೈಸಿಗಳಲ್ಲಿ ಅನುಯಾಯಿಗಳಲ್ಲಿ ಸ್ನೇಹಿತರಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ


Spread the love

Leave a Reply

Your email address will not be published. Required fields are marked *