Posts Slider

Karnataka Voice

Latest Kannada News

ಆರ್.ಅಶೋಕ ಪ್ರವಚನ ಕೇಳ್ತೇನಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ

1 min read
Spread the love

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಮಾತಿಗೆ ನಾನು ಒಂದೇ ಒಂದು ಬದಲಾವಣೆ ಮಾಡಲ್ಲ. ಅವರ ಮಾತಿಗೆ ಬದ್ದನಾಗಿದ್ದೇನೆ ಇರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಯಡಿಯೂರಪ್ಪ ಅವರಿಗೆ ಡಿಕೆಶಿ ಮೇಲೆ ಪ್ರಿತಿ ಇದೆ ಎಂಬ ವಿಚಾರವಾಗಿ ಮಾತನಾಡಿದ ಡಿಕೆಶಿ, ನನಗೆ ಯಾರ ಪ್ರೀತಿ ಬೇಕಿಲ್ಲ, ನಿಮ್ಮ ಪ್ರೀತಿ ಬೇಕು. ನನಗೆ ಜ‌ನರೇ ನನಗೆ ನ್ಯಾಯಾಲಯ. ನಾವು ಈ ವಿಚಾರವಾಗಿ ಕೋರ್ಟ್ ಮೊರೆ ಹೋಗಲ್ಲ ಎಂದು ಹೇಳಿದರು.

ಅಶೋಕ್ ಅಣ್ಣ ಅವರ ಪ್ರತಿಯೊಂದು ಪ್ರವಚನ ಕೇಳುತ್ತೇನೆ. ಅವರು ತುಂಬಾ ಮಾರ್ಗದರ್ಶನ ಮಾಡುತ್ತಾರೆ. ಆರ್ ಅಶೋಕ್ ಅವರ ಹೇಳಿಕೆ ಟಾಂಗ್ ಕೊಟ್ಟ ಡಿಕೆ ಶಿವಕುಮಾರ್.

ನಮ್ಮ ಡೇಟ್ , ನಮ್ಮ ಟೈಮ್ , ನಮ್ಮ ಮುಹೂರ್ತ ಕಾಪಿ ಮಾಡಿದ್ದಾರೆ. ನೋಡಿ ಹೇಗ್ ಮಾಡಿ ಕಾರ್ಯಕ್ರಮ ಮಾಡಿದ್ದಾರೆ. ಎಲ್ ಇ ಡಿ ಸ್ಕ್ರೀನ್ ನಲ್ಲಿ ಬಿಜೆಪಿ ಕಾರ್ಯಕ್ರಮ ಫೋಟೊ ಪ್ರದರ್ಶನ ಮಾಡಿದ ಡಿಕೆ ಶಿವಕುಮಾರ್. ಫುಡ್ ಕಿಟ್ ಮೇಲೆ ಸ್ಟೀಕರ್ ಬದಲಾವಣೆ ಮಾಡಿ ವಿತರಣೆ ಮಾಡಿದ್ರಲ್ಲ ಹಾಗೆ ಎಂದು ಕುಟುಕಿದರು.


Spread the love

Leave a Reply

Your email address will not be published. Required fields are marked *