Posts Slider

Karnataka Voice

Latest Kannada News

ಅಕ್ರಮ ಪಿಸ್ತೂಲ್ ಮಾರಾಟ-ಮಾಲು ಸಮೇತ ಬಿದ್ದರು…!

1 min read
Spread the love

ಕಲಬುರಗಿ: ನಗರದಲ್ಲಿ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಜಾಲವನ್ನ ಪತ್ತೆ ಹಚ್ಚುವಲ್ಲಿ ನಗರದ ಸ್ಪೇಷಲ್ ಕ್ರೈಂ ಬ್ರ್ಯಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಂಬಿ ನಗರ ಠಾಣಾ ವ್ಯಾಪ್ತಿಯ ಸೌಭಾಗ್ಯ ಕಲ್ಯಾಣ ಮಂಟಪ ಬಳಿ ಖಚಿತ ಮಾಹಿತಿ ಮೆರೆಗೆ ಪೊಲೀಸರು ದಾಳಿ ನಡೆಸಿದ ಪೊಲೀಸರು, ಅಬು ಮೌಲಾನಾ, ಸದ್ದಾಂ, ಮಹ್ಮದ್ ‌ಆಸಿಪ್, ಅಬ್ದುಲ್ ಮನ್ನಾನ್, ಇನಿಯಾಸ್ ಅಲಿ ಸೇರಿದಂತೆ ಐವರನ್ನ ಪೊಲೀಸರು ವಶಕ್ಕೆ ಪಡೆದು ಎರಡು ಪಿಸ್ತೂಲ್, ಎರಡು ಜೀವಂತ ಗುಂಡು, ಇನ್ನೊವಾ ಕಾರು ಸೇರಿದಂತೆ ನಾಲ್ಕೈದು ಮೊಬೈಲ್ ಜಪ್ತಿ ಮಾಡಿದ್ದಾರೆ. 

ಕಾರ್ಯಾಚರಣೆ ವೇಳೆ ಮತ್ತೊರ್ವ ಆರೋಪಿ ಸಲ್ಮಾನ್ ಪರಾರಿಯಾಗಿದ್ದು, ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರೈಂ ಬ್ರ್ಯಾಂಚಿನ ಪಿಎಸ್ಐ ಕೊತ್ವಾಲ್ ಆರೋಪಿಗಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *