Posts Slider

Karnataka Voice

Latest Kannada News

“ಇಸ್ಮಾಯಿಲ್ ತಮಾಟಗಾರ” ಮನವಿ “7ಕೋಟಿ ಅನುದಾನ” ಘೋಷಣೆ ಮಾಡಿದ ಸಚಿವ “ಜಮೀರ್ ಅಹ್ಮದ ಖಾನ್”….

1 min read
Spread the love

ಧಾರವಾಡ: ಪ್ರತಿಷ್ಠಿತ ಧಾರವಾಡ ಅಂಜುಮನ್ ಸಂಸ್ಥೆಯ ಅಭಿವೃದ್ಧಿಗಾಗಿ ವಕ್ಪ ಬೋರ್ಡ್‌ನಿಂದ ಏಳು ಕೋಟಿ ರೂಪಾಯಿ ಅನುದಾನ ನೀಡುವುದಾಗಿ ವಸತಿ, ವಕ್ಪ ಹಾಗೂ ಅಲ್ಪಸಂಖ್ಯಾತ ಇಲಾಖೆಯ ಸಚಿವ ಬಿ.ಝಡ್.ಜಮೀರ ಅಹ್ಮದ ಖಾನ ಘೋಷಣೆ ಮಾಡಿದರು.

ಸಂಸ್ಥೆಯು ರಾಜ್ಯದಲ್ಲಿ ಅತ್ಯುತ್ತಮ ಕಾರ್ಯವನ್ನ ಮಾಡುತ್ತಿದ್ದು, ಇದು ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರ ಕ್ಷಮತೆಯನ್ನ ತೋರಿಸತ್ತೆ ಎಂದು ಸಚಿವರು ಹೇಳಿದರು.

ವೀಡಿಯೋ…

ಅಂಜುಮನ್ ಧಾರವಾಡ ಸಂಸ್ಥೆಯಲ್ಲಿ ಇನ್ನೂ ಹೆಚ್ಚಿನ ವ್ಯಾಸಂಗ ಆರಂಭಿಸುವ ಕುರಿತು ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಘೋಷಣೆ ಮಾಡಿದ್ದಲ್ಲದೇ, ಪ್ರಕ್ರಿಯೆಯನ್ನ ಒಂದೇ ತಿಂಗಳಲ್ಲಿ ಮುಗಿಸಿ ಕೊಡುವುದಾಗಿ ಹೇಳಿದರು.


Spread the love

Leave a Reply

Your email address will not be published. Required fields are marked *