Posts Slider

Karnataka Voice

Latest Kannada News

ಬಿಜೆಪಿಯ ಟೆಂಗಿನಕಾಯಿ, ಮುತ್ತಣ್ಣನವರ ಸಮ್ಮುಖದಲ್ಲಿ ಕಾಂಗ್ರೆಸ್ಸಿನ ಅನಿಲಕುಮಾರ ಪಾಟೀಲ ಮಾಡಿದ್ದೇನು…!?

Spread the love

ಹುಬ್ಬಳ್ಳಿ: ತಾಲೂಕಿನ ಬೆಳಗಲಿ ಗ್ರಾಮದಲ್ಲಿ ವಿಶೇಷವಾದ ಘಟನೆಯೊಂದು ನಡೆದಿದ್ದು, ಭಾರತೀಯ ಜನತಾ ಪಕ್ಷದ ಮುಖಂಡರ ಸಮ್ಮುಖದಲ್ಲಿಯೇ ಕಾಂಗ್ರೆಸ್ಸಿನ ಅನಿಲಕುಮಾರ ಪಾಟೀಲ, ಎಲ್ಲರೂ ಅಚ್ಚರಿ ಪಡುವಂತಹ ಹಾಡನ್ನ ಹಾಡಿದ್ರು.

ಬೆಳಗಲಿ ಗ್ರಾಮದಲ್ಲಿ ಪುನೀತ ರಾಜಕುಮಾರ ಅವರ ಸ್ಮರಣೆಗಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಅನಿಲಕುಮಾರ ಪಾಟೀಲ ಹಾಡಿ ಮನಸೆಳೆದರು.


Spread the love

Leave a Reply

Your email address will not be published. Required fields are marked *