Posts Slider

Karnataka Voice

Latest Kannada News

ಶಾಸಕ ಅಮೃತ ದೇಸಾಯಿ ಲೆಕ್ಕ ಬಹಿರಂಗ: ದಮ್ ಇದ್ರೇ ನಿಮ್ಮ ಲೆಕ್ಕ ಕೊಡಿ…!!

Spread the love

ಧಾರವಾಡ: ಬಿಜೆಪಿಯ ಸಂಕಲ್ಪ ಯಾತ್ರೆ ನಗರದಲ್ಲಿ ನಡೆದ ನಂತರ ಹಾಲಿ ಶಾಸಕ ಹಾಗೂ ಮಾಜಿ ಸಚಿವರ ನಡುವಿನ ಕಾರ್ಯಕರ್ತರು ಮತ್ತು ಬೆಂಬಲಿಗರ ನಡುವೆ ಸೋಷಿಯಲ್ ಮೀಡಿಯಾ ವಾರ್ ಆರಂಭವಾಗಿದ್ದು, ಇದೀಗ ಶಾಸಕ ಅಮೃತ ದೇಸಾಯಿ ಕ್ಷೇತ್ರಕ್ಕೆ ಬಂದ 1400 ಕೋಟಿ ರೂಪಾಯಿಗಳ ಲೆಕ್ಕವನ್ನ ಬಹಿರಂಗಗೊಳಿಸಿದ್ದಾರೆ.

ತಮ್ಮ ಅವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಮಾಹಿತಿಯನ್ನ ಮುಕ್ತವಾಗಿ ಪಡೆಯಬಹುದೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *