Posts Slider

Karnataka Voice

Latest Kannada News

ಸಚಿವ ಸುಧಾಕರಗೆ ಅಮಿತ ಶಾ ಮೊಬೈಲ್ ಕರೆ: ಸಚಿವ ಸುಧಾಕರ ಏನಂದ್ರು ಗೊತ್ತಾ

1 min read
Spread the love

ಬೆಂಗಳೂರು: ವೈಧ್ಯಕೀಯ ಸಚಿವ ಕೆ.ಸುಧಾಕರ ಅವರ ತಂದೆ-ಪತ್ನಿ-ಮಗಳಿಗೆ ಕೊರೋನಾ ಪಾಸಿಟಿವ್ ಬಂದಿರುವುದರಿಂದ ಕೇಂದ್ರದ ಗೃಹ ಸಚಿವ ಅಮಿತ ಶಾ ದೂರವಾಣಿ ಕರೆ ಮಾಡಿ, ಕುಟುಂಬದವರ ಬಗ್ಗೆ ವಿಚಾರ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಸಚಿವ ಸುಧಾಕರ ಅಮಿತ ಶಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಕೇಂದ್ರ ಗೃಹಸಚಿವ @AmitShah ಜೀ ರವರು ದೂರವಾಣಿ ಕರೆ ಮಾಡಿ #COVID19 ಸೋಂಕಿಗೆ ಒಳಗಾಗಿರುವ ನನ್ನ ತಂದೆ, ಪತ್ನಿ ಮತ್ತು ಮಗಳು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ

ತಮ್ಮ ಕೆಲಸಕಾರ್ಯಗಳ ಮಧ್ಯೆ, ನನ್ನ ಮತ್ತು ನನ್ನ ಕುಟುಂಬದ ಒಳಿತಿಗೆ ಕಾಳಜಿ ತೋರಿ, ಶುಭ ಹಾರೈಸಿದ್ದಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.


Spread the love

Leave a Reply

Your email address will not be published. Required fields are marked *