Posts Slider

Karnataka Voice

Latest Kannada News

ಯುವನಾಯಕ ರಜತ ಉಳ್ಳಾಗಡ್ಡಿಮಠ ಕಾರಿಗೆ ಬಸ್ ಡಿಕ್ಕಿ: ಸ್ವಲ್ಪದರಲ್ಲೇ ಪಾರಾದ ‘ರಜತ’…

1 min read
Spread the love

ಕಾಂಗ್ರೆಸ್ ಯುವನಾಯಕನ ಕಾರಿಗೆ ಬಸ್ ಡಿಕ್ಕಿ

ಕಾರು ಜಖಂ, ನಿಟ್ಟುಸಿರು ಬಿಟ್ಟ ರಜತ್

ತುಮಕೂರು: ಧಾರವಾಡ ಜಿಲ್ಲೆಯ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾಗಿದ್ದ ಯುವನಾಯಕ ರಜತ ಉಳ್ಳಾಗಡ್ಡಿಮಠ ಅವರ ಕಾರಿಗೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿದ್ದು, ರಜತ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

File

ಈ ಬಗ್ಗೆ ಮಾಹಿತಿಯನ್ನ ಖಚಿತ ಪಡಿಸಿರುವ ರಜತ್ ಅವರು, ತಮಗೇನು ಆಗಿಲ್ಲ. ಕ್ಷೇಮವಾಗಿದ್ದೇನೆಂದು ಮಾಹಿತಿ ನೀಡಿದ್ದು, ಮತ್ತಷ್ಟು ವಿವರ ಸಿಗಬೇಕಿದೆ.


Spread the love

Leave a Reply

Your email address will not be published. Required fields are marked *