Breaking News ನಮ್ಮೂರು ಹುಬ್ಬಳ್ಳಿ- ಧಾರವಾಡ ಅರಕೇರಿ ತಾಲೂಕು ವಿರೋಧಿಸಿ ನಡೆದ ಹೋರಾಟ ಹೇಗಿತ್ತು… ಗೊತ್ತಾ…? 5 years ago Karnataka Voice Spread the loveರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕನ್ನ ವಿಭಜನೆ ಮಾಡಿ ಅರಕೇರ ಗ್ರಾಮವನ್ನ ತಾಲೂಕು ಕೇಂದ್ರವನ್ನಾಗಿ ಮಾಡುತ್ತಿರುವುದಕ್ಕೆ ವಿರೋಧವಾಗಿ ಹೋರಾಟ ನಡೆಯಿತು. ಕೊತ್ತದೊಡ್ಡಿ ಗ್ರಾಮಸ್ಥರು ಅರಕೇರಿ ತಾಲೂಕು ಕೇಂದ್ರವನ್ನಾಗಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ರು. ಆ ಹೋರಾಟದ ಸಂಪೂರ್ಣ ವಿವರ ಇಲ್ಲಿದೆ ನೋಡಿ… Spread the love Continue Reading Previous ಸಿಎಂರನ್ನ ವಾಲ್ಮೀಕಿ ಸ್ವಾಮೀಜಿ-ಸಚಿವರು ಭೇಟಿ ಮಾಡಿದ್ದೇಕೆ ಗೊತ್ತಾ..Next ಗ್ರಾಮೀಣ ಶಿಕ್ಷಕರ ಸಂಘದ ಪದಾಧಿಕಾರಿಗಳ ಪದಗ್ರಹಣ_ ಅಷ್ಟೋಳ್ಳೆ ಕಾರ್ಯಕ್ರಮದಲ್ಲಿ ಏನೇನು ನಡೀತು ಗೊತ್ತಾ..?