Posts Slider

Karnataka Voice

Latest Kannada News

“ವಿದ್ಯಾಗಮ” ವಠಾರ ಶಾಲೆ ರೂವಾರಿ ಎತ್ತಂಗಡಿ: ಅಚ್ಚರಿ ಮೂಡಿಸಿದ ಸರಕಾರದ ಆದೇಶ

Spread the love

ಕಲಬುರಗಿ: ರಾಜ್ಯ ಸರಕಾರ ವಿದ್ಯಾಗಮ ಕಾರ್ಯಕ್ರಮ ಯೋಜನೆ ಆರಂಭವಾಗುವ ಮುನ್ನವೇ ವಠಾರ ಶಾಲೆ ಆರಂಭಿಸಿದ್ದ ರೂವಾರಿಯನ್ನ ರಾಜ್ಯ ಸರಕಾರ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ.

ವಿದ್ಯಾಗಮ ಯೋಜನೆ ರಾಜ್ಯಕ್ಕೆ ಪರಿಚಯಿಸಿದ್ದ ಕಲಬುರಗಿ ವಲಯ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳಿನಿ ಅತುಲ್ ವಠಾರ ಶಾಲೆಯನ್ನ ಆರಂಭಿಸಿದ್ದರು.

ಕೊರೋನಾ ಹಿನ್ನಲೆ ರಾಜ್ಯದಲ್ಲಿ ಶಾಲೆ ಬಂದ್ ಇದ್ದಾಗಲೂ ಕಲಬುರಗಿಯಲ್ಲಿ ವಠಾರ ಶಾಲೆ ಮೂಲಕ ಕಲಿಕೆಗೆ ಆದೇಶಿಸಿದ್ದರು. ಕೊರೋನಾ ಹೆಚ್ಚುತ್ತಿರುವುದರಿಂದ ವಠಾರ ಶಾಲೆ ತೀವ್ರ ಟೀಕೆಗೊಳಗಾಗಿತ್ತು. ಈ ನಡುವೆ ಇದರ ರುವಾರಿ ಐ.ಎ.ಎಸ್ ಅಧಿಕಾರಿ ನಳಿನಿ ಅತುಲ್ ಎತ್ತಂಗಡಿ ಮಾಡಿರುವುದು ಸೋಜಿಗವಾಗಿದೆ.

ಒಂದು ವರ್ಷ ಅವಧಿ ಪೂರ್ಣಗೊಳ್ಳುವ ಮುನ್ನವೇ ವರ್ಗಾವಣೆ ಮಾಡಲಾಗಿದೆ. ಈಗಾಗಲೇ ರಾಜ್ಯಾದಾಂಧ್ಯತ ಪರ-ವಿರೋಧಗಳು ಆರಂಭವಾಗಿರುವಾಗಲೇ ಇಂತಹ ಸಮಯದಲ್ಲೇ ಸರಕಾರ ವರ್ಗಾವಣೆ ಮಾಡಿರುವುದು ಅಚ್ಚರಿ ಮೂಡಿಸಿದೆ.


Spread the love

Leave a Reply

Your email address will not be published. Required fields are marked *