ತಡಸಿನಕೊಪ್ಪದ “3ಎಕರೆ” ವಿವಾದ ಹಾರಿದ ಗುಂಡುಗಳೆಷ್ಟು: ಅವಳಿನಗರದ ಸ್ಥಿತಿ ಎಲ್ಲಿಗೆ ಬಂತು….!!!!
ಧಾರವಾಡ: ಅವಳಿನಗರದ ಸ್ಥಿತಿ ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದ್ದು ಹಲವರಿಗಂತೂ ಯಾರದ್ದೂ ಭಯವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಬೃಹತ್ ನಗರದಲ್ಲಿ ನಡೆಯುತ್ತಿದ್ದ ಫೈರಿಂಗ್ಗಳು ರಾಜಾರೋಷವಾಗಿ ಇಲ್ಲಿಯೂ ಅರಂಭಗೊಂಡಿದೆ.
ತಡಸಿನಕೊಪ್ಪದ ಬಳಿ ಫೈರಿಂಗ್ ನಡೆದಿದ್ದು ಅದಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
ಗಾಯಾಳು ಯುವಕ ವಿಠ್ಠಲನ ಸಂಬಂಧಿ ಮಾರುತಿ ಹಿಂಡಸಗೇರಿ ಘಟನೆಯ ವಿವರ ನೀಡಿದ್ದು ಇಲ್ಲಿದೆ.
ಗಾಯಾಳುವನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಿದ್ದಾರೆ.
https://www.instagram.com/reel/DYzNrpys3eL/?igsh=Z3RvdjUyMDFqcWRy
