Posts Slider

Karnataka Voice

Latest Kannada News

ಮಟನ್ ಮಾರ್ಕೆಟ್ ಪ್ರತಿಭಟನೆ- ತೀಕ್ಷ್ಣವಾಗಿ ಉತ್ತರ ನೀಡಿ, ಅಶಾಂತಿ ಬೇಡ ಎಂದ ಇಸ್ಮಾಯಿಲ್ ತಮಾಟಗಾರ…!!!

Spread the love

ಧಾರವಾಡ: ಕಳೆದ ಎರಡು ದಿನಗಳ ಹಿಂದೆ ಧಾರವಾಡದ ಶಿವಾಜಿ ವೃತ್ತದ ಬಳಿಯಿರುವ ಕಸಾಯಿಖಾನೆ ಬಳಿ ಹಿಂದು ಸಂಘಟನೆ ನಡೆಸಿದ್ದ ಪ್ರತಿಭಟನೆಯ ನಂತರ ಸ್ಥಳಕ್ಕೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಭೇಟಿ ನೀಡಿ, ಸ್ಥಳೀಕರೊಂದಿಗೆ ಮಾತನಾಡಿದರು.

ಈ ಸಮಯದಲ್ಲಿ ಮಾತನಾಡಿದ ಇಸ್ಮಾಯಿಲ್ ತಮಾಟಗಾರ ಅವರು, ಧಾರವಾಡನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಏಕೆ ಎಂಬುದು ತಿಳಿಯುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ಮಟನ್ ಮಾರ್ಕೆಟ್ ಸ್ಥಳಾಂತರ ಮಾಡಲು ಯಾರೂ ವಿರೋಧಿಸಿಲ್ಲ.‌ ಸಂಬಂಧಿಸಿದ ಅಧಿಕಾರಿಗಳು ಮೊದಲು ಅದನ್ನ ಮಾಡಬೇಕು ಎಂದು ಸಲಹೆ ನೀಡಿದರು.


Spread the love

Leave a Reply

Your email address will not be published. Required fields are marked *