Karnataka Voice

Latest Kannada News

ಧಾರವಾಡ: ಎಸ್.ಎಸ್.ಕೆಳದಿಮಠ ಅವರಿಗೆ DDPI ಆಗಿ ಇದು ಕೊನೆಯ “ಗಣರಾಜ್ಯೋತ್ಸವ”…!!!

ಧಾರವಾಡ: ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಉಪನಿರ್ದೇಶಕರಾದ ಎಸ್.ಎಸ್.ಕೆಳದಿಮಠ ಅವರು ಕೊನೆಯ ಬಾರಿಗೆ ಗಣರಾಜ್ಯೋತ್ಸವ ಆಚರಣೆ ಮಾಡಲಿದ್ದಾರೆ.

ಡಿಡಿಪಿಐ ಆಗಿರುವ ಕೆಳದಿಮಠ ಅವರು ಇದೇ ವರ್ಷದ ಏಪ್ರಿಲ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ಇಂದು ನಡೆಯುವ ಗಣರಾಜ್ಯೋತ್ಸವ ಕೊನೆಯದಾಗಲಿದೆ.

ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರ ಅಧಿಕಾರದ ಈ ಸಮಯ ಧಾರವಾಡ ಜಿಲ್ಲೆಯಲ್ಲಿ ಸುವರ್ಣ ಅಕ್ಷರದಲ್ಲಿಡಲು ಯೋಗ್ಯತೆ ಹೊಂದಿದೆ ಎಂಬುದು ಬಹುತೇಕರ ಅಭಿಪ್ರಾಯ.

ಕೆಳದಿಮಠ ಅವರು ಪ್ರತಿ ಕೆಡಿಪಿ ಸಭೆಯಲ್ಲೂ ಸಚಿವರಿಗೆ, ಜಿಲ್ಲಾಧಿಕಾರಿಗೆ ಉತ್ತರ ಕೊಟ್ಟಿರುವುದನ್ನ ಎಲ್ಲರೂ ನೆನಪಿನಲ್ಲಿ ಉಳಿದಿದೆ. ಇವರ ಸೇವೆಯು ಎಷ್ಟೊಂದು ಅಮೋಘವಾಗಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

Leave a Reply

Your email address will not be published. Required fields are marked *