Posts Slider

Karnataka Voice

Latest Kannada News

ಕುಂದಗೋಳದಲ್ಲಿ SSLC ವಿದ್ಯಾರ್ಥಿ “ಖಲ್ಲಾಸ್” ಮಾಡಿದ ಹತ್ತನೇ ವರ್ಗದ ವಿದ್ಯಾರ್ಥಿ…!!

Spread the love

ಕುಂದಗೋಳ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ನಡುವೆ ಗಲಾಟೆ; ಯುವಕನ ಕೊಲೆ

ಕುಂದಗೋಳ: ಪಟ್ಟಣದ ಸೊಸೈಟಿ ಹಿಂಭಾಗದಲ್ಲಿ ಏಳು ಜನ ಯುವಕರ ನಡುವೆ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಜ್ವಲ್ ವಿಘ್ನೇಶ್ವ ಎಂಬ ಯುವಕ ನಡೆಸಿದ ಚಾಕು ಇರಿತದಿಂದಾಗಿ ನಿಂಗರಾಜ ಮಲ್ಲಿಕಾರ್ಜುನ ಅವಾರಿ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

​ಘಟನೆಯಲ್ಲಿ ಭಾಗಿಯಾದವರೆಲ್ಲರೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೆಂದು ಶಂಕಿಸಲಾಗಿದ್ದು, ಹಳೆ ವೈಷಮ್ಯ ಅಥವಾ ಕ್ಷುಲ್ಲಕ ಕಾರಣವೇ ಈ ಹತ್ಯೆಗೆ ಪ್ರಚೋದನೆ ನೀಡಿರಬಹುದು ಎಂದು ಅಂದಾಜಿಸಲಾಗಿದೆ. ಕುಂದಗೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *