Posts Slider

Karnataka Voice

Latest Kannada News

ಧಾರವಾಡದ “ಸರಕಾರಿ ಕಚೇರಿ” ಆವರಣದಲ್ಲಿನ ಮೂರು ‘ಶ್ರೀಗಂಧ ಮರ’ ಕಳ್ಳತನ….

Spread the love

ಧಾರವಾಡ: ಸರಕಾರಿ ಕಚೇರಿ ಆವರಣದಲ್ಲಿನ ಶ್ರೀಗಂಧದ ಮರಗಳನ್ನ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

ವೀಡಿಯೋ….

ನಗರದ ಸಿಟಿ ಸರ್ವೆ ಕಚೇರಿ ಆವರಣದಲ್ಲಿನ ಮೂರು ಮರಗಳ ಕಾಂಡವನ್ನ ಕರೆದುಕೊಂಡು ಹೋಗಿದ್ದು, ಅರಣ್ಯ ಇಲಾಖೆ ಕೂಗಳತೆ ದೂರಲ್ಲಿ ಸಿಟಿ ಸರ್ವೆ ಕಚೇರಿಯಿದೆ.

ಸುಮಾರು ಹತ್ತು ವರ್ಷದ ಮೂರು ಮರಗಳಿದ್ದು, ಬೆಲೆಬಾಳುವ ಶ್ರೀಗಂಧವನ್ನ ಹೊಂದಿದ್ದವು. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

Leave a Reply

Your email address will not be published. Required fields are marked *