Posts Slider

Karnataka Voice

Latest Kannada News

ಧಾರವಾಡದಲ್ಲಿ ಧಾರಾಕಾರ ಮಳೆ- ಸೈದಾಪುರದಲ್ಲಿ ನೀರಲ್ಲಿ ಮುಳುಗಿದ ಆಟೋ, ಬೈಕ್‌ಗಳು….

Spread the love

ಧಾರವಾಡ: ಕಳೆದ ಎರಡು ದಿನಗಳಿಂದ ಚೂರು ಮರೆಯಾಗಿದ್ದ ಮಳೆ ಇಂದು ಮತ್ತೆ ಧಾರಕಾರವಾಗಿ ಸುರಿದ ಪರಿಣಾಮ ನಗರದ ವಿವಿಧ ಪ್ರದೇಶಗಳಲ್ಲಿ ಆಟೋ, ಬೈಕ್‌ಗಳು ನೀರಲ್ಲಿ ಮುಳುಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಸೈದಾಪುರದಲ್ಲಿ ಆಟೋದಲ್ಲಿ ಹೋಗುತ್ತಿದ್ದ ಪ್ರಯಾಣಿಕರು ನೀರಲ್ಲಿ ಆಟೋ ಸಮೇತ ನಿಲ್ಲುವ ಸ್ಥಿತಿ ಬಂದೊದಗಿದೆ. ಹಲವು ಬೈಕ್‌ಗಳು ನೀರಲ್ಲಿ ಮುಳುಗಿರುವುದು ಕಂಡು ಬಂದಿದೆ.

ಎಕ್ಸಕ್ಲೂಸಿವ್ ವೀಡಿಯೋ…

ಕೋರ್ಟ್ ವೃತ್ತದಲ್ಲಿ ನೀರು ಚರಂಡಿಯಿಂದ ಚಿಮ್ಮುತ್ತಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ಟೋಲನಾಕಾ ಬಳಿ ನೀರು ರಸ್ತೆಯಲ್ಲಿ ಹೆಚ್ಚಾದ ಪರಿಣಾಮ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.


Spread the love

Leave a Reply

Your email address will not be published. Required fields are marked *