Posts Slider

Karnataka Voice

Latest Kannada News

ಹಿಂದುಗಳೇನು “ಲಬಾ.. ಲಬಾ.. ಹೊಯ್ಕೋಬೇಕಾ”- ಮುಖಂಡ ಜಯತೀರ್ಥ ಕಟ್ಟಿ ಪ್ರಶ್ನೆ…

Spread the love

ಧಾರವಾಡ: ರಾಜ್ಯ ಸರಕಾರ ಅಲ್ಪಸಂಖ್ಯಾತ ಮುಸ್ಲಿಂರಿಗೆ ಮೀಸಲಾತಿ ನೀಡುತ್ತ ಮುನ್ನಡದರೇ ಹಿಂದುಗಳು ಬಾಯಿ ಬಡಿದುಕೊಳ್ಳಬೇಕಾ ಎಂದು ಹಿಂದು ಮುಖಂಡ ಜಯತೀರ್ಥ ಕಟ್ಟಿಯವರು ರಾಜ್ಯ ಸರಕಾರವನ್ನ ತರಾಟೆಗೆ ತೆಗೆದುಕೊಂಡರು.

ಧಾರವಾಡದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಟ್ಟಿಯವರು, ಜಾತ್ಯಾತೀತ ದೇಶದಲ್ಲಿ ಸಿಎಂ ಸಿದ್ಧರಾಮಯ್ಯನವರು ಜಾತಿಯತೆ ಮಾಡುತ್ತಿದ್ದಾರೆಂದು ಟೀಕಿಸಿದರು.

ವೀಡಿಯೋ ಇಲ್ಲಿದೆ ನೋಡಿ…

ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ವೀರೇಶ ಅಂಚಟಗೇರಿ, ಮಹೇಂದ್ರ ಕೌತಾಳ, ಶಿವು ಮೆಣಸಿನಕಾಯಿ, ಮಂಜುನಾಥ ಹೆಬಸೂರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *