Breaking News Education News Exclusive ನಮ್ಮೂರು ಹುಬ್ಬಳ್ಳಿ- ಧಾರವಾಡ ಧಾರವಾಡ: ಶಾಲೆ, ಕಾಲೇಜುಗಳಿಗೆ ಶನಿವಾರವೂ ರಜೆ ಘೋಷಣೆ ಮಾಡಿದ ಜಿಲ್ಲಾಧಿಕಾರಿ…!!! 1 min read 2 months ago Karnataka Voice Spread the loveಧಾರವಾಡ: ಜಿಲ್ಲೆಯ ವಿವಿಧ ಭಾಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ನಾಳೆಯೂ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಡಿಸಿ ದಿವ್ಯ ಪ್ರಭು ಅವರ ಜಿಲ್ಲೆಯ ಮಕ್ಕಳ ಆರೋಗ್ಯದ ಬಗ್ಗೆ ಗಮನವಿಟ್ಟು ಆದೇಶ ಹೊರಡಿಸಿದ್ದಾರೆ. Spread the love Tags: dc order Continue Reading Previous “ವಾರದ ಬಡ್ಡಿ” ಕಿರುಕುಳ- ಹಣ ಕೊಟ್ಟವನನ್ನೇ “ಎತ್ತಿದ” ಕಿರಾತಕರನ್ನ ಹೆಡಮುರಿಗೆ ಕಟ್ಟಿದ “PI ಶಿವಾನಂದ ಕಮತಗಿ” ಟೀಂ….Next ಹುಬ್ಬಳ್ಳಿ “ಲೇಡಿ PSI” ಹಾರಿಸಿದ “2ಗುಂಡು” ಮತ್ತೂ ಆರೋಪಿಯ “ರಿಕ್ಕಿ”- ರಹಸ್ಯ ಬಿಚ್ಚಿಟ್ಟ ಪೊಲೀಸ್ ಕಮೀಷನರ್…