Posts Slider

Karnataka Voice

Latest Kannada News

ವೀರಶೈವ ಮಹಾಸಭಾ ಚುನಾವಣೆ: ಗುರುರಾಜ ಹುಣಸಿಮರದರಿಗೆ ವಿರೋಚಿತ ಸೋಲು…!!! ಮಹಿಳಾ ಸ್ಥಾನಗಳಲ್ಲಿ 50:50…!!!!

1 min read
Spread the love

ಧಾರವಾಡ: ವೀರಶೈವ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಗುರುರಾಜ ಹುಣಸಿಮರದ ಸೋಲು ಅನುಭವಿಸಿದ್ದು, ತೀರಾ ಕಡಿಮೆ ಅಂತರದಲ್ಲಿದೆ ಎಂದು ಗೊತ್ತಾಗಿದೆ.

ಬೆಳಗಿನ ಜಾವದವರೆಗೆ ನಡೆದ ಮತ ಎಣಿಕೆಯಲ್ಲಿ ಸುಮಾರು ಐವತ್ತರಿಂದ ಅರವತ್ತು ಮತಗಳ ಅಂತರವಷ್ಟೇ ಇದೆ ಎನ್ನಲಾಗಿದ್ದು, ಸೋಲಿನ ಅಂತರದ ನಿಖರತೆ ಸಿಗಬೇಕಿದೆ.

ಕೆಲವು ಸ್ಥಾನಗಳ ಮತ ಎಣಿಕೆ ಇಂದು ಕೂಡಾ ಮುಂದುವರೆಯಲಿದೆ. ಮಹಿಳಾ ಸ್ಥಾನಗಳ ಪೈಕಿ ಎರಡು ಗುಂಪುಗಳ ಐದೈದು ಮಹಿಳೆಯರು ಜಯಗಳಿಸಿರುವುದು ಗೊತ್ತಾಗಿದೆ.

ಗುರುರಾಜ ಹುಣಸಿಮರದ ಅವರನ್ನ ಪ್ರದೀಪಗೌಡ ಪಾಟೀಲ ಸೋಲಿಸಿದ್ದು, ಧಾರವಾಡ-71 ಹಾಗೂ 74 ಮತ ಕ್ಷೇತ್ರದ ಹಾಲಿ ಶಾಸಕರು ಇವರಿಗೆ ಬೆಂಬಲಿಸಿದ್ದರು.


Spread the love

Leave a Reply

Your email address will not be published. Required fields are marked *

You may have missed