KMFಗೆ ಶಂಕರ ಮುಗದ ಮತ್ತೆ ಅಧ್ಯಕ್ಷ… ಶಿವಲೀಲಾ ಕುಲಕರ್ಣಿ ಪರಾಭವ…!!!
1 min readಧಾರವಾಡ: ತೀವ್ರ ಕುತೂಹಲ ಮೂಡಿಸಿದ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಂಕರ ಮುಗದ ಮತ್ತೆ ಜಯಭೇರಿ ಬಾರಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ಹದಿನಾಲ್ಕು ಮತಗಳಲ್ಲಿ ಎಂಟು ಮತ ಶಂಕರ ಮುಗದ ಅವರಿಗೆ ಆರು ಮತಗಳು ಶಿವಲೀಲಾ ಕುಲಕರ್ಣಿ ಅವರಿಗೆ ಬಂದವು. ಈ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಗೆದ್ದಾಗಿದೆ.
ಕಳೆದ ಒಂದು ವಾರದಿಂದ ಧಾರವಾಡ, ಗದಗ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಅತೀವ ಚರ್ಚೆಗೆ ಕಾರಣವಾಗಿದ್ದ ಅಧ್ಯಕ್ಷಗಿರಿ ಶಂಕರ ಮುಗದ ಅವರ ಪಾಲಾಗಿದೆ.
ಈ ಗೆಲುವಿನಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ಅವರ ಶ್ರಮವೂ ಹೆಚ್ಚಾಗಿತ್ತು.