ನನ್ನ ಮಗಳ ಕೇಸ್ನ್ನ ಮುಚ್ಚಿ ಹಾಕಿಬಿಟ್ರು: ನೇಹಾಳ ತಂದೆ ನಿರಂಜನ ಹಿರೇಮಠ ಸ್ಪೋಟಕ ಹೇಳಿಕೆ…!!!

ಹುಬ್ಬಳ್ಳಿ: ದೇಶ ವಿದೇಶಗಳಲ್ಲಿಯೂ ಸುದ್ದಿಯಾಗಿದ್ದ ನೇಹಾ ಹಿರೇಮಠಳ ಹತ್ಯೆ ಪ್ರಕರಣವನ್ನ ಮುಚ್ಚಿ ಹಾಕಲಾಗಿದೆ ಎಂದು ನೇಹಾಳ ತಂದೆ ನಿರಂಜನ ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ.
ಬ್ರೌನ್ ಕವರ್ನ ಮೇಲೆ ಒಂದು ಲಕ್ಷ ರೂಪಾಯಿ ಹೊಂದಿಸಿ, ಕೊಲೆಯಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಕೊಡುವ ಮುನ್ನ ನಿರಂಜನ ಹಿರೇಮಠ ಹೇಳಿಕೆ ನೀಡಿ, ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಹೇಳಿಕೆಯ ವೀಡಿಯೋ…
ಗೃಹ ಇಲಾಖೆಯವರು ನಂಗೆ ಪೋನ್ ಮಾಡಿಲ್ಕ. ಗೃಹ ಮಂತ್ರಿಗಳು ನನ್ನ ಮನೆಗೆ ಬಂದಿಲ್ಲ ಎಂದು ಇದೇ ಸಮಯದಲ್ಲಿ ಹಿರೇಮಠ ಹೇಳಿದರು.