ಸತ್ಯ… ಸತ್ಯ… ಸತ್ಯ… ಕೊಲೆಯಾಗುವ ಮೊದಲೇ ಠಾಣೆಗೆ ಬಂದಿದ್ದು ಸತ್ಯ.. ತನಿಖೆಗೆ ಆದೇಶ ನೀಡಿದ ಪೊಲೀಸ್ ಕಮೀಷನರ್…!!!

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕುಟುಂಬದವರು ಬೆಂಡಿಗೇರಿ ಪೊಲೀಸ್ ಠಾಣೆಗೆ ಬಂದಿದ್ದು ಸತ್ಯ. ಮುಂದೆ ಏನಾಗಿದೆ ಎಂಬುದು ತಿಳಿಯದ ಕಾರಣ ತನಿಖೆಗೆ ಆದೇಶ ಮಾಡಿರುವುದಾಗಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದರು.
ಕರ್ನಾಟಕವಾಯ್ಸ್.ಕಾಂನಲ್ಲಿ ಮಾಹಿತಿ ಹೊರಬಿದ್ದ ನಂತರ ಪೊಲೀಸ್ ಕಮೀಷನರ್, ಈ ಬಗ್ಗೆ ತನಿಖೆ ಮಾಡಲು ಡಿಸಿಪಿಯವರಿಗೆ ಸೂಚನೆ ನೀಡಿದ್ದಾಗಿ ಹೇಳಿದರು.
ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿಕೆ… ಪೂರ್ಣ ವೀಡಿಯೋ ನೋಡಿ…
ನತದೃಷ್ಟ ಯುವತಿಯ ಕುಟುಂಬದವರು ಪೊಲೀಸ್ ಠಾಣೆಗೆ ಹೋದಾಗಲೇ, ಪೊಲೀಸರು ಎಚ್ಚೆತ್ತುಕೊಂಡಿದ್ದರೇ ಅಂಜಲಿಯ ಜೀವ ಉಳಿಯುತ್ತಿತ್ತೆಂಬ ಮಾತು ಕೇಳಿ ಬರುತ್ತಿದೆ.