Posts Slider

Karnataka Voice

Latest Kannada News

ಪ್ರಲ್ಹಾದ ಜೋಶಿ, ಶಂಕರ ಪಾಟೀಲಮುನೇನಕೊಪ್ಪ ಅವರ “ರುಂಡ” ತೆಗೆಯುವುದಾಗಿ ಹೇಳಿ ವೀಡೀಯೊ ಹರಿಬಿಟ್ಟ ಯುವಕ….!!!

1 min read
Spread the love

ಧಾರವಾಡ: ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯುವಕನೋರ್ವ ಹಾಲಿ ಕೇಂದ್ರ ಸಚಿವ ಹಾಗೂ ಮಾಜಿ ಸಚಿವರ ರುಂಡವನ್ನ ತೆಗೆಯುವುದಾಗಿ ವೀಡಿಯೋ ಮಾಡಿ ಹರಿಬಿಟ್ಟಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನ ತೆಗಳುವ ಭರದಲ್ಲಿ ಮಾತನಾಡಿರುವ ಯುವಕನ ವೀಡಿಯೋ ಕ್ಷೇತ್ರದಲ್ಲಿ ವೈರಲ್ ಆಗುತ್ತಿದ್ದು, ಈತನ ಹಿಂದೆ ಯಾರೋ ಇರಬೇಕೆಂದು ಸಂಶಯವ್ಯಕ್ತಪಡಿಸುತ್ತಿದ್ದಾರೆ.

ಪೂರ್ಣ ವೀಡಿಯೋ ನೋಡಿ…

ಪೊಲೀಸರು ತಕ್ಷಣವೇ ಈತನನ್ನ ಬಂಧಿಸಿ, ಕ್ರಮ ಜರುಗಿಸುವ ಜೊತೆಗೆ ಈತನ ಹೇಳಿಕೆಯ ಹಿಂದೆ ಯಾರಿದ್ದಾರೆ ಎಂಬುದನ್ನ ಪತ್ತೆ ಮಾಡಬೇಕಿದೆ.


Spread the love

Leave a Reply

Your email address will not be published. Required fields are marked *