Posts Slider

Karnataka Voice

Latest Kannada News

ಧಾರವಾಡದಲ್ಲಿ “ಆಲಿಕಲ್ಲು ಮಳೆ”- ಧಗೆಯಿಂದ ತತ್ತರಿಸಿದವರು ಕೂಲ್… ಕೂಲ್…

1 min read
Spread the love

ಧಾರವಾಡ: ಬಿಸಿಲಿನ‌ ತಾಪದಿಂದ ಕಂಗಾಲಾಗಿದ್ದ ನಗರದ ನಾಗರಿಕರಿಗೆ ಮಳೆಯ ಮೂಲಕ ತಂಪಾದ ವಾತಾವರಣ ಸೃಷ್ಟಿಯಾಗಿದ್ದು, ಆಲಿಕಲ್ಲು ಮಳೆಯು ಬಿದ್ದಿದೆ.

ನಗರದ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಆಲಿಕಲ್ಲು ಮಳೆಯು, ಜನರಲ್ಲಿ ಸಂತಸ ಮೂಡಿಸಿದೆ. ಕೆಲವರು ಆಲಿಕಲ್ಲನ್ನ ಕೈಯಲ್ಲಿ ಹಿಡಿದುಕೊಂಡು ನಲಿದಾಡಿದ್ದಾರೆ.

ವೀಡಿಯೋ

ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆಯೂ ತಂಪಿನ ವಾತಾವರಣ ನಿರ್ಮಿಸಿದ್ದು, ಆಹ್ಲಾದಕರ ವಾತಾವರಣ ಕಂಡು ಬರುತ್ತಿದೆ.


Spread the love

Leave a Reply

Your email address will not be published. Required fields are marked *

You may have missed