Posts Slider

Karnataka Voice

Latest Kannada News

ನಿನ್ನೆ “ಬಳಗಾ” ಹೊಡೆದು ಇಂದು ಮತ್ತೆ “ಕೊಳ್ಳು ಕಟ್ಟಿಕೊಂಡ” ಧಾರವಾಡ ಮುರುಘಾಮಠದ ಶ್ರೀಗಳು…!!!

1 min read
Spread the love

ಧಾರವಾಡ: ಹುಬ್ಬಳ್ಳಿಯ ಮೂರುಸಾವಿರಮಠದಲ್ಲಿ ನಡೆದ ಚಿಂತನ-ಮಂಥನ ಸಭೆಯ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಿಷಯಾಧಾರಿತವಾಗಿ ತೀವ್ರ ಚರ್ಚೆಗೆ ಒಳಗಾಗಿದ್ದಾರೆ.

ಮೊದಲು ಈ ವೀಡಿಯೋ ನೋಡಿ…

ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ಒತ್ತಡ ಹಾಕಿದ್ದರಿಂದ ನಿನ್ನೆ ಅವರು (ಯಾರೋ) ಕೊಟ್ಟಿದ್ದನ್ನ ಓದಿದ್ದರಂತೆ. ಇವತ್ತೂ ಮಹಾಸ್ವಾಮಿಗಳು ಓದಿದ್ದಾರೆ, ಅದನ್ನ ಕೊಟ್ಟಿದ್ದು ಯಾರೂ ಎಂಬುದನ್ನೂ ಅವರು ಹೇಳಿಲ್ಲ.


Spread the love

Leave a Reply

Your email address will not be published. Required fields are marked *