Posts Slider

Karnataka Voice

Latest Kannada News

ಹುಬ್ಬಳ್ಳಿ: LP ಕೇಸ್ ಪ್ರಕರಣ- ಹಿಂದು ಪೈರ್ ಬ್ರ್ಯಾಂಡ್ ಸಮ್ಮುಖದಲ್ಲಿ ಠಾಣೆ ಎದುರೇ ಪ್ರತಿಭಟನೆ….

Spread the love

ಹುಬ್ಬಳ್ಳಿ: 1992 ರಲ್ಲಿ ಮಳಿಗೆಗಳಿಗೆ ಬೆಂಕಿ ಹಚ್ಚಿದ ಕೇಸಿಗೆ ಸಂಬಂಧಿಸಿದಂತೆ 31 ವರ್ಷಗಳ ಬಳಿಕ ಬಂಧನ ಮಾಡಿರುವುದನ್ನ ಖಂಡಿಸಿ ಹಿಂದೂ ಕಾರ್ಯಕರ್ತರು ಹುಬ್ಬಳ್ಳಿಯ ಶಹರ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ರಾಮಜನ್ಮಭೂಮಿ ಸಂಬಂಧಿಸಿದಂತೆ ಪ್ರತಿಭಟನೆ ನಡೆದ ಕೇಸಿನಲ್ಲಿದ್ದ ಕೆಲವರು ತೀರಿಕೊಂಡಿದ್ದು, ಇದ್ದವರ ಮೇಲೆ ಕ್ರಮ ಜರುಗಿಸಲಾಗುತ್ತಿದೆ. ತಕ್ಷಣವೇ ಪ್ರಕ್ರಿಯೆ ಕೈಬಿಡಬೇಕೆಂದು ಆಗ್ರಹಿಸಿದರು.

ಹೋರಾಟದ ವೀಡಿಯೋ…

ಸುಮಾರು ಹೊತ್ತಿನವರೆಗೆ ಹೋರಾಟ ನಡೆದ ನಂತರ ಡಿಸಿಪಿ ರಾಜೀವ ಅವರ ಮಧ್ಯಸ್ತಿಕೆಯಲ್ಲಿ ಹೋರಾಟವನ್ನ ಕೈಬಿಡಲಾಗಿದ್ದು, ಹಿಂದು ಫೈರ್ ಬ್ರ್ಯಾಂಡ್ ಖ್ಯಾತಿಯ ಜಯತೀರ್ಥ ಕಟ್ಟಿ, ನ್ಯಾಯವಾದಿ ಸಂಜೀವ ಬಡಸ್ಕರ ಪ್ರತಿಭಟನಾ ಸ್ಥಳದಲ್ಲಿದ್ದರು.


Spread the love

Leave a Reply

Your email address will not be published. Required fields are marked *