Posts Slider

Karnataka Voice

Latest Kannada News

ಶ್ರೀ “ಧರ್ಮಸ್ಥಳ” ಸಂಘ- ಕೋಟಿ “ಲೂಟಿ” ಮತ್ತೂ “ಸಿಸಿಟಿವಿ”: ಏನಪ್ಪಾ ನಿನ್ನ ಮಹಿಮೆ “ಮಂಜುನಾಥ”…!!!

1 min read
Spread the love

ಧಾರವಾಡ: ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಮುಖ್ಯ ಕಚೇರಿಯಲ್ಲಿ ಕಿಡಕಿಯಿಂದ ಒಳನುಗ್ಗಿ ಕೋಟಿ ರೂಪಾಯಿಗೂ ಹೆಚ್ಚು ಹಣ ಕಳ್ಳತನ ನಡೆದು, ಹಲವು ಗಂಟೆಗಳಾಗಿವೆ. ತನಿಖೆಯೂ ತೀವ್ರ ಗತಿಯಲ್ಲಿ ನಡೆದಿದ್ದು, ಮಹತ್ವದ ಕುರುಹು ವಿದ್ಯಾಗಿರಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ತಂಡಕ್ಕೆ ಲಭಿಸಿದೆ.

ಪ್ರತಿದಿನವೂ ಕೋಟಿ ರೂಪಾಯಿಗಳ “ಕೊಡು-ತುಗೋ” ಮಾಡುವ ಸಂಸ್ಥೆಯ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಟ್ಟಡದಲ್ಲಿ ಸಾವಿರಾರು ರೂಪಾಯಿಯ ಸಿಸಿಟಿವಿ ಅಳವಡಿಸಿದೆ ಇರುವುದು ತನಿಖೆಗೆ ತೊಡಕಾಗಿದೆ.

ವೀಡಿಯೋ ವರದಿ ಇಲ್ಲಿದೆ ನೋಡಿ…

ಸಾಕಷ್ಟು ಜಾಗೃತಿ ಮೂಡಿಸಿದರೂ ಈ ಥರ ನಿಷ್ಕಾಳಜಿ ವಹಿಸುವ ಸಂಸ್ಥೆಗಳ ವಿರುದ್ಧ ಪೊಲೀಸರು ಅದ್ಯಾವ ಕ್ರಮವನ್ನ ಜರುಗಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *

You may have missed