Posts Slider

Karnataka Voice

Latest Kannada News

ಧಾರವಾಡ ACP ತಳವಾರ ಸ್ಥಳಕ್ಕೆ ಪ್ರಶಾಂತ ಸಿದ್ಧನಗೌಡರ ವರ್ಗಾವಣೆ: ಬುಧವಾರ ಅಧಿಕಾರ ಸ್ವೀಕಾರ…

Spread the love

ಬೆಂಗಳೂರು: ರಾಜ್ಯ ಗುಪ್ತ ವಾರ್ತೆಯಲ್ಲಿ ಎಸಿಪಿಯಾಗಿದ್ದ ಪ್ರಶಾಂತ ಸಿದ್ಧನಗೌಡರ ಅವರನ್ನ ಧಾರವಾಡದ ಎಸಿಪಿಯನ್ನಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ರಾಜ್ಯ ಸರಕಾರ 19 ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಳೆದ ಬಾರಿಯ ವರ್ಗಾವಣೆ ವೇಳೆಯಲ್ಲಿ ಧಾರವಾಡ ಎಸಿಪಿಯಾಗಿದ್ದ ವಿಜಯಕುಮಾರ ತಳವಾರ ಅವರನ್ನ ಹುಬ್ಬಳ್ಳಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.

ಪ್ರಶಾಂತ ಸಿದ್ಧನಗೌಡರ ಅವರು ಮೂಲತಃ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದವರಾಗಿದ್ದು, ಬೆಳಗಾವಿ, ದಾಂಡೇಲಿ, ವಿಜಯಪುರ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದ್ದಾರೆ. 1996 ರ ಬ್ಯಾಚಿನ ಅಧಿಕಾರಿಯಾಗಿರುವ ಸಿದ್ಧನಗೌಡರ, ಇನ್ನ


Spread the love

Leave a Reply

Your email address will not be published. Required fields are marked *