Posts Slider

Karnataka Voice

Latest Kannada News

ಕೆಲಗೇರಿ ಬ್ರಿಡ್ಜ್ ಬಳಿ “ಅಷ್ಟೋತ್ತಿಗೆ” ಕಲ್ಲಪ್ಪ ಶವವಾಗಿ ಬಿದ್ದಿದ್ದ….!!!

1 min read
Spread the love

ಧಾರವಾಡ: ನಗರದ ಹೊರವಲಯದ ಕೆಲಗೇರಿ ಬೈಪಾಸ್ ಬಳಿಯ ಸೇತುವೆ ಹತ್ತಿರ ರಸ್ತೆ ಬದಿಯಲ್ಲಿ ವ್ಯಕ್ತಿಯೋರ್ವನ ಶವ ಕಂಡು ಜನಜಾತ್ರೆಯೇ ನೆರದಿತ್ತು. ಅದೇ ಸಮಯದಲ್ಲಿ ಪೊಲೀಸರು ದೌಡಾಯಿಸುವಂತಾಗಿತ್ತು.

ಸುಮಾರು 56 ವಯಸ್ಸಿನ ಮಂಡಿಹಾಳ ಗ್ರಾಮದ ಕಲ್ಲಪ್ಪ ಯಲ್ಲಪ್ಪ ಒನಕೆ ಶವವಾಗಿದ್ದ. ರಸ್ತೆ ಪಕ್ಕದಲ್ಲಿ ತಲೆಯಿಂದ ಹರಿದ ರಕ್ತ ಆತನ ಸಾವಿಗೆ ಕಾರಣವಾಗಿತ್ತು. ಸೇರಿದ್ದ ಜನರು ಹಲವು ರೀತಿಯಲ್ಲಿ ಮಾತನಾಡಿಕೊಂಡರು.

ಪೊಲೀಸರು ಇದೊಂದು ಅಪಘಾತ ಎಂದು ಸಂಶಯವ್ಯಕ್ತಪಡಿಸಿದ್ದಾರೆ. ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದಿರಬೇಕೆಂಬುದು ಅವರ ಲೆಕ್ಕಾಚಾರ. ಅದೇ ರೀತಿಯಲ್ಲಿ ತನಿಖೆ ಮುಂದುವರೆದಿದೆ.


Spread the love

Leave a Reply

Your email address will not be published. Required fields are marked *