Posts Slider

Karnataka Voice

Latest Kannada News

ಕಿಕ್ಕೀರಿದ ಪತ್ರಿಕಾಗೋಷ್ಠಿಯಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ನಿರ್ಧಾರ ಪ್ರಕಟ…!!!

1 min read
Spread the love

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ನಿರ್ಧಾರವನ್ನ ಪ್ರಕಟಿಸಿದರು.

ಪೂರ್ಣ ವೀಡಿಯೋ ನೋಡಿ..

ನನಗೆ ಕಾಂಗ್ರೆಸ್ ಪಕ್ಷದ ಯಾರೂ ನಂಜೊತೆ ಮಾತಾಡಿಲ್ಲ. ಲೋಕಸಭೆ ಚುನಾವಣೆಗೆ ನಿಲ್ಲುವ ಮನಸ್ಸು ಇಲ್ಲ ಎಂದರು.


Spread the love

Leave a Reply

Your email address will not be published. Required fields are marked *