Posts Slider

Karnataka Voice

Latest Kannada News

ಧಾರವಾಡ DDPI ಕೆಳದಿಮಠ “ನಿನ್ನೆ” ವರ್ಗಾವಣೆ “ಇಂದು” ಹಿಂಪಡೆದ ಸರಕಾರ…

Spread the love

ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡದ ಉಪನಿರ್ದೇಶಕರಾಗಿದ್ದ ಎಸ್.ಎಸ್.ಕೆಳದಿಮಠ ಅವರನ್ನ ರಾಜ್ಯ ಸರಕಾರ ಬೆಳಗಾವಿಗೆ ವರ್ಗಾವಣೆ ಮಾಡಿತ್ತು. ಮತ್ತೆ ಇಂದು ಆದೇಶವನ್ನ ಹಿಂದೆ ಪಡೆದಿದೆ.

ಬೆಳಗಾವಿಯ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕರ ಸ್ಥಾನಕ್ಕೆ ಷಣ್ಮುಖ ಸ್ವಾಮಿ ಕೆಳದಿಮಠ ಅವರನ್ನ ವರ್ಗಾವಣೆ ಮಾಡಿ ಅವರ ಸ್ಥಾನದಲ್ಲಿದ್ದ  ಮಂಗಲಾ ಗಣಪತಿ ನಾಯಕ ಅವರನ್ನ ಡಿಡಿಪಿಐ ಆಗಿ ವರ್ಗಾವಣೆ ಮಾಡಲಾಗಿತ್ತು.

ಆದೇಶ ಪ್ರತಿ..

ರಾತ್ರೋರಾತ್ರಿ ಬೆಂಗಳೂರಿಗೆ ಹೋಗಿದ್ದ ಕೆಳದಿಮಠ ಅವರು ವರ್ಗಾವಣೆ ಆದೇಶವನ್ನ ತಡೆ ಹಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮತ್ತೆ ಡಿಡಿಪಿಐ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.


Spread the love

Leave a Reply

Your email address will not be published. Required fields are marked *