Posts Slider

Karnataka Voice

Latest Kannada News

ಗರಗದ ಮಠಕ್ಕೆ ‘ಮುಸ್ಲಿಂ, ಹರಿಜನ’ ಸ್ವಾಮೀಜಿಗಳನ್ನ ನೇಮಕ ಮಾಡಿ, “ಜಂಗಮರು” ಮಾತ್ರ ಬೇಡವೇ ಬೇಡ- ಡಾ.ಆರೂಢ ಭಾರತೀ ಸ್ವಾಮೀಜಿ…

Spread the love

ಧಾರವಾಡ: ತಾಲೂಕಿನ ಗರಗದ ಪವಾಡ ಪುರುಷ ಶ್ರೀ ಮಡಿವಾಳೇಶ್ವರ ಮಠದ ಉತ್ತರಾಧಿಕಾರಿ ಆಗಮನವೀಗ ವಿವಾದಕ್ಕೀಡಾಗಿದ್ದು, ಹಲವು ಸ್ವಾಮೀಜಿಗಳು ಜಂಗಮರು ಮಠಕ್ಕೆ ಸ್ವಾಮೀಜಿಗಳು ಆಗುವುದನ್ನ ವಿರೋಧ ಮಾಡುತ್ತಿದ್ದಾರೆ.

ಈ ಬಗ್ಗೆ ಡಾ.ಆರೂಢ ಭಾರತೀ ಸ್ವಾಮೀಜಿಗಳು ನೀಡಿರುವ ಹೇಳಿಕೆ ಇಲ್ಲಿದೆ ನೋಡಿ…

ಜಂಗಮರು ಜಾತ್ಯಾತೀತರಲ್ಲ. ಅವರು ಒಂದಿಚಾದರೂ ಬೇರೆಯವರಿಗಿಂತ ಮೇಲಿರಬೇಕು ಎಂದು ಬಯಸುವವರು. ಈ ಮಠಕ್ಕೆ ಅವರನ್ನ ಬೇರೆ ಯಾರನ್ನಾದರೂ ಮಾಡಿ ಎಂದಿದ್ದಾರೆ.

 


Spread the love

Leave a Reply

Your email address will not be published. Required fields are marked *