Posts Slider

Karnataka Voice

Latest Kannada News

ಸಿಂಗಾಪೂರದ ಬಗ್ಗೆ “ಡಿಕೆಶಿ” ಕೇಳಿ ಎಂದ ಮುಖ್ಯಮಂತ್ರಿ ಸಿದ್ಧರಾಮಯ್ಯ…

1 min read
Spread the love

ಹುಬ್ಬಳ್ಳಿ: ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರವನ್ನ ಅಸ್ಥಿರಗೊಳಿಸುವ ಬಗ್ಗೆ ಸಿಂಗಪೂರದಲ್ಲಿ ತಂತ್ರ ನಡೆಯುತ್ತಿದೆ ಎಂದಿದ್ದ ಡಿಕೆಶಿಯವರ ಹೇಳಿಕೆಗೆ ಪ್ರತಿಯಾದ ಹೇಳಿಕೆಯನ್ನ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ವೀಡಿಯೋ…

ಸಿಂಗಪೂರದ ಬಗ್ಗೆ ನನಗೇನು ಗೊತ್ತಿಲ್ಲ. ಆ ಬಗ್ಗೆ ಡಿ.ಕೆ.ಶಿವಕುಮಾರ ಅವರನ್ನೇ ಕೇಳಿ ಎನ್ನುವ ಮೂಲಕ ಡಿಕೆಶಿ ಅವರ ಹೇಳಿಕೆಗೆ ತಮ್ಮ ಸಹಮತಿ ಇಲ್ಲವೆನ್ನುವುದನ್ನ ಈ ಮೂಲಕ ತೋರಿಸಿಕೊಟ್ಟರು.


Spread the love

Leave a Reply

Your email address will not be published. Required fields are marked *