Posts Slider

Karnataka Voice

Latest Kannada News

Spread the love

ರಾಜ್ಯದಲ್ಲಿ ಆಡಳಿತ ನಡೆಸುವ ಪ್ರತಿಯೊಬ್ಬರು ನೋಡಬೇಕಾದ ವರದಿಯಿದು..

ಆಡಳಿತ ಯಂತ್ರದಲ್ಲಿ ಕೆಳ ದರ್ಜೆಯವರನ್ನ ವಸೂಲಿಗೆ ಹೇಗೆ ಹಚ್ತಾರೆ ಗೊತ್ತಾ..

ಬೆಂಗಳೂರು: ರಾಜ್ಯದಲ್ಲಿ ಅನಾಚಾರಗಳು ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದಕ್ಕೆ ಸಾಕ್ಷಿಯನ್ನ ಬಹುದೊಡ್ಡ ಇಲಾಖೆಯವರೇ ಬಹಿರಂಗ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿ ಇದ್ದಾಗ 40% ಸರಕಾರ ಎಂದು ಹೀಗೆಳೆಯುತ್ತಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೆಲವು ಸಮಯದಲ್ಲಿ ಎಷ್ಟೊಂದು ಅನಾಚಾರಗಳು ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದಕ್ಕೆ ಸಾಕ್ಷಿ ದೊರೆತಿದೆ.

ಇಡೀ ರಾಜ್ಯದ ಜನರು ಇದನ್ನ ನೋಡಿದರೇ, ಊಹಿಸಿದ ಘಟನೆಗಳು ಸತ್ಯ ಅನಿಸದೇ ಇರದು. ಈ ಎಕ್ಸಕ್ಲೂಸಿವ್ ವೀಡಿಯೋವನ್ನ ಕರ್ನಾಟಕವಾಯ್ಸ್.ಕಾಂ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಹೊರ ಹಾಕಲಿದೆ.


Spread the love

Leave a Reply

Your email address will not be published. Required fields are marked *