Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಹತ್ಯೆ “ಪೊಲೀಸರ ಕೈವಾಡ”- ಠಾಣೆ ಮುಂದೆ ‘ಕೋಲಾಹಲ’…

ಹುಬ್ಬಳ್ಳಿ: ಯುವಕನ ಕೊಲೆಗೆ ಸಂಬಂಧಿಸಿದಂತೆ ರೊಚ್ಚಿಗೆದ್ದಿರುವ ಸಂಬಂಧಿಕರು ಪೊಲೀಸ್ ಠಾಣೆಯೊಳಗೆ ಶವವನ್ನ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದು, ಠಾಣೆ ಮುಂಭಾಗದಲ್ಲಿ ಗೊಂದಲ ಸೃಷ್ಠಿಯಾಗಿದೆ.

ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…

ಹತ್ಯೆಯಾಗಿರುವ ಸಂತೋಷ ಮುರಗೋಡನ ಸಂಬಂಧಿಗಳು ಆಕ್ರೋಶ ಹೊರ ಹಾಕುತ್ತಿದ್ದು, ಆರೋಪಿ ಶಿವಾ ನಾಯ್ಕಗೆ ಪೊಲೀಸರ ಕುಮ್ಮಕ್ಕಿದೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *