Posts Slider

Karnataka Voice

Latest Kannada News

ಬ್ರಿಟಿಷರಿಗೆ ಹೆದರಿಲ್ಲಾ.. ಇನ್ನೂ RSS ಲಾಠಿಗೆ ಹೆದರ್ತೇ‌ವಾ: ರಜತ ಉಳ್ಳಾಗಡ್ಡಿಮಠ…

Spread the love

ಧಾರವಾಡ: ಪೇ ಮೇಯರ್ ವಿಷಯವಾಗಿ ವಿವಾದ ಎದ್ದಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಹಲವು ವಿಚಾರಗಳನ್ನ ಮಾತನಾಡಿದ್ರು.

ಈ ಸಮಯದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ, ಬ್ರಿಟಿಷರ ಲಾಠಿಗೆ ಹೆದರದ ನಾವೂ ಆರ್‌ಎಸ್‌ಎಸ್ ಲಾಠಿಗೆ ಹೆದರುತ್ತೇವಾ ಎಂದು ಪ್ರಶ್ನಿಸಿದರು.

ಮೇಯರ್ ವೀರೇಶ ಅಂಚಟಗೇರಿಯವರ ಬೆನ್ನಿಗೂ ಪೋಸ್ಟರ್ ಹಚ್ಚಿದರೇ ಆಶ್ಚರ್ಯ ಪಡಬೇಕಿಲ್ಲ ಎಂದು ಹೇಳಿದರು.


Spread the love

Leave a Reply

Your email address will not be published. Required fields are marked *