ಬ್ರಿಟಿಷರಿಗೆ ಹೆದರಿಲ್ಲಾ.. ಇನ್ನೂ RSS ಲಾಠಿಗೆ ಹೆದರ್ತೇವಾ: ರಜತ ಉಳ್ಳಾಗಡ್ಡಿಮಠ…

ಧಾರವಾಡ: ಪೇ ಮೇಯರ್ ವಿಷಯವಾಗಿ ವಿವಾದ ಎದ್ದಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಹಲವು ವಿಚಾರಗಳನ್ನ ಮಾತನಾಡಿದ್ರು.
ಈ ಸಮಯದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ, ಬ್ರಿಟಿಷರ ಲಾಠಿಗೆ ಹೆದರದ ನಾವೂ ಆರ್ಎಸ್ಎಸ್ ಲಾಠಿಗೆ ಹೆದರುತ್ತೇವಾ ಎಂದು ಪ್ರಶ್ನಿಸಿದರು.
ಮೇಯರ್ ವೀರೇಶ ಅಂಚಟಗೇರಿಯವರ ಬೆನ್ನಿಗೂ ಪೋಸ್ಟರ್ ಹಚ್ಚಿದರೇ ಆಶ್ಚರ್ಯ ಪಡಬೇಕಿಲ್ಲ ಎಂದು ಹೇಳಿದರು.