Posts Slider

Karnataka Voice

Latest Kannada News

ಧಾರವಾಡದಲ್ಲಿ “ಹೆಂಡ್ತಿ ಕೊಂದವ ಬೆಳಗಾವಿಯಲ್ಲಿ ಅಂದರ್”…

Spread the love

ಧಾರವಾಡ: ನಗರದ ನವಲೂರು ಅಗಸಿಯಲ್ಲಿ ಮೂಲಂಗಿ ತೊಳೆಯುತ್ತಿದ್ದಾಗಲೇ ಪತ್ನಿಯನ್ನ ಹತ್ಯೆ ಮಾಡಿ ಪರಾರಿಯಾಗಿದ್ದ ಕೊಲೆಪಾತಕ ಪಾಪಿ ಪತಿಯನ್ನ ಬೆಳಗಾವಿಯಲ್ಲಿ ಬಂಧನ ಮಾಡುವಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂಲತಃ ಧಾರವಾಡ ತಾಲೂಕಿನ ಗದಿಗೆಪ್ಪ ಪಠಾದ್ ತನ್ನ ಹೆಂಡತಿ ಸಾವಿತ್ರಿಯನ್ನ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ತೀವ್ರ ಕಾರ್ಯಾಚರಣೆ ಇಳಿದ ಪೊಲೀಸರು ಬೆಳಗಾವಿಯಲ್ಲಿ ಬಂಧನ ಮಾಡಿದ್ದಾರೆ.

ಗದಿಗೆಪ್ಪ ಈ ಮೊದಲು ಕೂಡಾ ಕೊಲೆ ಮಾಡಿ ಜೈಲು ಪಾಲಾಗಿದ್ದ. ಈಗ ಮತ್ತೆ ಜೈಲು ಪಾಲಾಗಲಿದ್ದಾನೆ.


Spread the love

Leave a Reply

Your email address will not be published. Required fields are marked *