ಕೆಸಿಡಿ ಮೈದಾನದಲ್ಲಿ ಸೆಕ್ಯುರಿಟಿಗೆ “ಧಮ್ ಇಟ್ಟು” ಶ್ರೀಗಂಧದ ಮರಗಳ್ಳತನ…

ಧಾರವಾಡ: ನಗರದ ಕೆಸಿಡಿ ಮೈದಾನದಲ್ಲಿ ಸೆಕ್ಯುರಿಟಿ ಗಾರ್ಡಗೆ ತಲ್ವಾರ ಕೈಯಲ್ಲಿ ಹಿಡಿದುಕೊಂಡು ಬೆದರಿಕೆ ಹಾಕಿ ಶ್ರೀಗಂಧದ ಮರವನ್ನ ಕದ್ದುಕೊಂಡು ಪರಾರಿಯಾಗಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
ಇಡೀ ಘಟನೆಯ ಬಗ್ಗೆ ಬೆದರಿಕೆಗೆ ಒಳಗಾದ ಸೆಕ್ಯುರಿಟಿ ವಿಠ್ಠಲ ಹಾಗೂ ಅರಣ್ಯಾಧಿಕಾರಿ ಮಾತಾಡಿರುವ ವೀಡಿಯೋ ಇಲ್ಲಿದೆ ನೋಡಿ…
ನಗರದಲ್ಲಿ ಶ್ರೀಗಂಧದ ಮರಗಳನ್ನ ಕದಿಯುತ್ತಿರುವ ಪ್ರಕರಣಗಳು ನಡೆಯುತ್ತಿದ್ದರೂ ಇಲಾಖೆ ಮಾತ್ರ ಸುಮ್ಮನೆ ಇರುವುದು ಸೋಜಿಗದ ವಿಷಯವಾಗಿದೆ.