Posts Slider

Karnataka Voice

Latest Kannada News

ಇಂಗಳಳ್ಳಿ ಬೆಣ್ಣೆಹಳ್ಳದಿಂದ “28 ಕೂಲಿ ಕಾರ್ಮಿಕರ ರಕ್ಷಣೆ”: ಸ್ಥಳದಲ್ಲಿ ಸಚಿವ ಮುನೇನಕೊಪ್ಪ ಹೇಳಿದ್ದೇನು…

Spread the love

ಹುಬ್ಬಳ್ಳಿ: ಗದಗ ಜಿಲ್ಲೆಯ ಚಿಂಚಲಿಯಿಂದ ಇಂಗಳಳ್ಳಿ ಬಳಿಯ ಜಮೀನಿನಲ್ಲಿ ಕೆಲಸ ಮಾಡಲು ಬಂದಿದ್ದ 28 ಕೂಲಿ ಕಾರ್ಮಿಕರನ್ನ ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಸೂಚನೆ ನೀಡಿದ್ದ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಸ್ಥಳಕ್ಕೆ ಆಗಮಿಸಿ, ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯವನ್ನ ಶ್ಲಾಘಿಸಿದರು. ಅಷ್ಟೇ ಅಲ್ಲ, ಹೊಲದ ಮಾಲೀಕ ಹಾಗೂ ಕೂಲಿ ಕಾರ್ಮಿಕರಿಗೆ ಧೈರ್ಯವನ್ನು ತುಂಬಿದರು.

ಇಂಗಳಳ್ಳಿ ಗ್ರಾಮದ ಸಮಸ್ಯೆಯನ್ನ ಶಾಶ್ವತವಾಗಿ ಬಗೆಹರಿಸಲು ಯೋಜನೆಯನ್ನು ರೂಪಿಸಿರುವ ಬಗ್ಗೆಯೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ವಿವರಿಸಿದರು.


Spread the love

Leave a Reply

Your email address will not be published. Required fields are marked *