Posts Slider

Karnataka Voice

Latest Kannada News

ವಾಸ್ತು ಗುರೂಜಿ ಹಂತಕರನ್ನ ಮತ್ತೆ “6 ದಿನ ಕಸ್ಟಡಿ”ಗೆ ಪಡೆದ ಪೊಲೀಸರು….!

Spread the love

ಹುಬ್ಬಳ್ಳಿ: ನಗರದ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಹಾಡುಹಗಲೇ ಡಾ.ಚಂದ್ರಶೇಖರ ಗುರೂಜಿಯವರ ಹತ್ಯೆ ಮಾಡಿದ ಹಂತಕರನ್ನ ಪೊಲೀಸರು ಮತ್ತೆ ಆರು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ನ್ಯಾಯಾಲಯ ಇದಕ್ಕೆ ಸಮ್ಮತಿಸಿದೆ.

ಹುಬ್ಬಳ್ಳಿ

ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ

ಆರೋಪಿಗಳನ್ನ ನ್ಯಾಯಾಲಯಕ್ಕೆ ಕರೆತಂದ ಪೊಲೀಸರು

ಆರು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ಗುರೂಜಿ ಹಂತಕರು

ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಗುರೂಜಿ ಹಂತಕರು

ನ್ಯಾಯಧೀಶರ ಎದುರು ಹಾಜರುಪಡಿಸಲಿರುವ ಪೊಲೀಸರು

ಮತ್ತೆ ಮೂರು ದಿನಗಳ ಕಾಲ ಆರೋಪಿಗಳನ್ನ ಕಸ್ಟಡಿಗೆ ಕೇಳುವ ಸಾಧ್ಯತೆ


ಹುಬ್ಬಳ್ಳಿ

ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ

ಮತ್ತೆ ಆರು ದಿನಗಳ ಕಾಲ ಆರೋಪಿಗಳು ಪೋಲೀಸ್ ಕಸ್ಟಡಿಗೆ

ಆರೋಪಿಗಳಾದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ

ಜುಲೈ 18 ರ ವರೆಗೂ ಆರೋಪಿಗಳನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಲಯ

ಇಂದು ನ್ಯಾಯಾಧೀಶರ ಮುಂದೆ ಆರೋಪಿಗಳನ್ನ ಹಾಜರುಪಡಿಸಿದ ಪೊಲೀಸರು

ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ಕಸ್ಟಡಿಗೆ ಕೇಳಿದ್ದ ಪೊಲೀಸರು

ಆದರೆ ಕೇವಲ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಆದೇಶ

ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ ಸಿ ಆದೇಶ

ನಾಯಾಧೀಶ ನಾಗೇಶ ನಾಯ್ಕ್ ಅವರಿಂದ ಆದೇಶ


Spread the love

Leave a Reply

Your email address will not be published. Required fields are marked *