Posts Slider

Karnataka Voice

Latest Kannada News

ಉಳವಿಯತ್ತ “ಧಣಿಯ ನಡಿಗೆ”- 5ನೇ ವರ್ಷದ ಪಾದಯಾತ್ರೆಗೆ ಕೊರೋನಾ ಡೋಸ್ ಕಡ್ಡಾಯ…!

Spread the love

ಧಾರವಾಡ: ಡಿಸೆಂಬರ್ 9ರಿಂದ ಉಳವಿಯ ಶ್ರೀ ಚೆನ್ನಬಸವ ಕ್ಷೇತ್ರಕ್ಕೆ ಧಾರವಾಡ-71 ಕ್ಷೇತ್ರದ ಶಾಸಕ ಅಮೃತ ದೇಸಾಯಿ ಪಾದಯಾತ್ರೆ ಕೈಗೊಳ್ಳಲಿದ್ದು, ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಲು ಕೊರೋನಾ ಡೋಸ್ ಕಡ್ಡಾಯ ಮಾಡಲಾಗಿದೆ.

https://www.youtube.com/watch?v=u-wz59hHrc0

ಈ ಬಗ್ಗೆ ಸ್ವತಃ ಶಾಸಕ ಅಮೃತ ದೇಸಾಯಿಯವರೇ ಕೇಳಿಕೊಂಡಿದ್ದು, ಅನಾರೋಗ್ಯವಿದ್ದವರು ಯಾರೂ ಭಾಗವಹಿಸದಂತೆ ಮನವಿ ಮಾಡಿಕೊಂಡಿದ್ದಾರೆ.

ಡಿಸೆಂಬರ್ 9ರಿಂದ ಆರಂಭವಾಗುವ 5ನನೇ ವರ್ಷದ ಪಾದಯಾತ್ರೆಯು 13ರ ವರೆಗೆ ನಡೆಯಲಿದೆ. ಪಾದಯಾತ್ರೆಯು ಶ್ರೀ ಚೆನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ.


Spread the love

Leave a Reply

Your email address will not be published. Required fields are marked *