Posts Slider

Karnataka Voice

Latest Kannada News

ಸೀಮಾ ಮಸೂತಿ-ಸಂಕಲ್ಪ ಶೆಟ್ಟರ ಜುಗಲ್ ಬಂಧಿ: ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮತ ಬೇಟೆ…!

1 min read
Spread the love

ಧಾರವಾಡ: ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಧಾರವಾಡ-71 ಮತಕ್ಷೇತ್ರದಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ ಹಾಗೂ ಸಂಕಲ್ಪ ಶೆಟ್ಟರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಮತಯಾಚನೆ ಮಾಡಲಾಯಿತು.

ಧಾರವಾಡ-71 ಕ್ಷೇತ್ರದ ನರೇಂದ್ರ, ಕುರಬಗಟ್ಟಿ, ಲೋಕೂರ, ಕೊಟಬಾಗಿ, ಯಾದವಾಡ, ಕರಡಿಗುಡ್ಡ, ಮರೇವಾಡ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ, ಪ್ರಥಮ ಪ್ರಾಶ್ಯಸ್ತದ ಮತವನ್ನು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಪ್ರದೀಪ ಶೆಟ್ಟರ ಅವರಿಗೆ ನೀಡುವದರ ಮೂಲಕ ಅಭಿವೃದ್ಧಿಗೆ ಬೆಂಬಲಿಸಬೇಕೆಂದು ವಿನಂತಿಸಿದರು.

ನಾಗೇಶ ಕಲಬುರ್ಗಿ, ಶಂಕರ ಕೋಮಾರದೇಸಾಯಿ, ರುದ್ರಪ್ಪ ಅರಿವಾಳ, ಶಿವು ಕೊಪ್ಪದ, ಶಶಿಧರ ಡಂಗನವರ. ಶಶಿ ಕುಲಕರ್ಣಿ ಹಾಗೂ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed