Posts Slider

Karnataka Voice

Latest Kannada News

ಪ್ರಲ್ಹಾದ ಜೋಶಿಯವರ ಮನೆಯಿಂದ ಹೊರಟ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದೇನು ಗೊತ್ತಾ…!?

Spread the love

ಹುಬ್ಬಳ್ಳಿ: ನಗರದ ಮಯೂರಿ ಎಸ್ಟೇಟ್ ನಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಮನೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸುಮಾರು 1ವರೆ ಗಂಟೆಗಳ ಕಾಲ ಮಾತುಕತೆ ನಡೆಸಿ, ಮರಳಿದರು.

ಈ ಸಮಯದಲ್ಲಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದು ಇಲ್ಲಿದೆ ನೋಡಿ..

ರಾಜಕೀಯವಾಗಿ ಏನೂ ಮಾತನಾಡಿಲ್ಲವೆಂದು ಹೇಳಿದ ಬೊಮ್ಮಾಯಿಯವರು, ಮೂರು ತಿಂಗಳ ನಂತರ ಭೇಟಿಯಾಗಿದ್ದನ್ನ ಹೇಳಿಕೊಂಡರು.


Spread the love

Leave a Reply

Your email address will not be published. Required fields are marked *