Posts Slider

Karnataka Voice

Latest Kannada News

ಲಾರಿ ಚಾಲಕನನ್ನ ಜನರೇ ಹಿಡಿದರೂ ಸ್ಥಳಕ್ಕೆ ಬಂದಿರಲಿಲ್ಲ, ದಕ್ಷಿಣ ಸಂಚಾರಿ ಠಾಣೆ ಪೊಲೀಸರು…!

1 min read
Spread the love

ಹುಬ್ಬಳ್ಳಿ: ಆಟೋಗೆ ಡಿಕ್ಕಿ ಹೊಡೆದ ಪ್ರಕರಣದಲ್ಲಿ ತಮಿಳುನಾಡು ಮೂಲದ ಲಾರಿ ಚಾಲಕನನ್ನ ಸಾರ್ವಜನಿಕರು ಹಿಡಿದು ಕೂಡಿಸಿದರೂ, ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಬರುವಲ್ಲಿ ತೀವ್ರ ವಿಳಂಬ ಮಾಡಿದ್ದಾರೆಂದು ಸ್ಥಳದಲ್ಲಿದ್ದ ಜನರೇ ವೀಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ.

ಆ ವೀಡಿಯೋ ಇಲ್ಲಿದೆ ನೋಡಿ..

ದಕ್ಷಿಣ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಅವರು ಈಗಾಗಲೇ, ಡಿಪಾರ್ಟಮೆಂಟಿನಿಂದ ತನಿಖೆಗೆ ಒಳಪಡುತ್ತಿದ್ದರೂ ಕೂಡಾ, ಅವರ ಠಾಣೆಯವರು ಇನ್ನೂ ಸುಧಾರಣೆ ಕಾಣದೇ ಇರುವುದು ಸೋಜಿಗದ ಸಂಗತಿಯಾಗಿದೆ.


Spread the love

Leave a Reply

Your email address will not be published. Required fields are marked *